ದೆಹಲಿ ಕೆಂಪು ಕೋಟೆ ಬಾಂಬ್ ಸ್ಫೋಟದ ರೂವಾರಿ ಉಮರ್ ಸಹಾಯಕನ ಬಂಧಿಸಿದ ಎನ್ ಐಎ
ನವದೆಹಲಿ: ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಯಶಸ್ಸು ಸಾಧಿಸಿದೆ. ಈ ಭಯಾನಕ ದಾಳಿಯ ಸೂತ್ರಧಾರನೊಂದಿಗೆ ಸಂಚು ರೂಪಿಸಿದ ಕಾಶ್ಮೀರಿ ನಿವಾಸಿಯೊಬ್ಬನನ್ನು ಎನ್ಐಎ (NIA) ಬಂಧಿಸಿದೆ. ಬಂಧಿತ ಆರೋಪಿ ಅಮೀರ್ ರಶೀದ್ ಅಲಿ ಯನ್ನು, ಬಹು-ರಾಜ್ಯಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ದೆಹಲಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ … Continued