ದೆಹಲಿ ಸ್ಫೋಟಕ್ಕೂ ಮುನ್ನ ʼಆತ್ಮಾಹುತಿ ಬಾಂಬ್ʼ ದಾಳಿ ಸಮರ್ಥಿಸಿಕೊಂಡು ಮಾತನಾಡಿದ್ದ ಭಯೋತ್ಪಾದಕ ಉಮರ್ ; ವೀಡಿಯೊ ವೈರಲ್
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ 13 ಜನರು ಮೃತಪಟ್ಟ ಒಂದು ವಾರದ ನಂತರ, ಈ ಕೃತ್ಯದ ಆರೋಪಿಯಾದ ಉಮರ್-ಉನ್-ನಬಿ ಎಂಬಾತನ ವೀಡಿಯೊವೊಂದು ಬಹಿರಂಗವಾಗಿದೆ. ಈ ವೀಡಿಯೊದಲ್ಲಿ ಆತ ಆತ್ಮಾಹುತಿ ದಾಳಿಗಳ ಬಗ್ಗೆ ಮಾತನಾಡಿದ್ದು, ಅವುಗಳನ್ನು ಆತ “ಹುತಾತ್ಮತೆ” (Martyrdom) ಎಂದು ಬಣ್ಣಿಸಿದ್ದಾನೆ. ಉಮರ್ ನಬಿ ಒಬ್ಬನೇ ಕ್ಯಾಮೆರಾ ಮುಂದೆ ಕುಳಿತು ವೀಡಿಯೊ ಚಿತ್ರೀಕರಣ … Continued