ದೆಹಲಿ ಸ್ಫೋಟಕ್ಕೂ ಮುನ್ನ ʼಆತ್ಮಾಹುತಿ ಬಾಂಬ್​ʼ ದಾಳಿ ಸಮರ್ಥಿಸಿಕೊಂಡು ಮಾತನಾಡಿದ್ದ ಭಯೋತ್ಪಾದಕ ಉಮರ್ ; ವೀಡಿಯೊ ವೈರಲ್‌

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ 13 ಜನರು ಮೃತಪಟ್ಟ ಒಂದು ವಾರದ ನಂತರ, ಈ ಕೃತ್ಯದ ಆರೋಪಿಯಾದ ಉಮರ್-ಉನ್-ನಬಿ ಎಂಬಾತನ ವೀಡಿಯೊವೊಂದು ಬಹಿರಂಗವಾಗಿದೆ. ಈ ವೀಡಿಯೊದಲ್ಲಿ ಆತ ಆತ್ಮಾಹುತಿ ದಾಳಿಗಳ ಬಗ್ಗೆ ಮಾತನಾಡಿದ್ದು, ಅವುಗಳನ್ನು ಆತ “ಹುತಾತ್ಮತೆ” (Martyrdom) ಎಂದು ಬಣ್ಣಿಸಿದ್ದಾನೆ. ಉಮರ್ ನಬಿ ಒಬ್ಬನೇ ಕ್ಯಾಮೆರಾ ಮುಂದೆ ಕುಳಿತು ವೀಡಿಯೊ ಚಿತ್ರೀಕರಣ … Continued

ದೆಹಲಿ ಸ್ಫೋಟಕ್ಕೂ ಮುನ್ನ ಡ್ರೋನ್‌ಗಳನ್ನು ಬಳಸಿ ಹಮಾಸ್ ಮಾದರಿ ದಾಳಿಗೆ ಯೋಜಿಸಿದ್ದ ಭಯೋತ್ಪಾದಕರು…..

ನವದೆಹಲಿ: ನವದೆಹಲಿ: ದೆಹಲಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಭಾಗಿಯಾಗಿರುವ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್, ನವೆಂಬರ್ 10 ರಂದು ಕೆಂಪು ಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಗೆ ಮುಂಚಿತವಾಗಿ ಡ್ರೋನ್‌ಗಳನ್ನು ಶಸ್ತ್ರಾಸ್ತ್ರವಾಗಿ ಮಾರ್ಪಡಿಸಲು ಮತ್ತು ಬಳಕೆಗಾಗಿ ರಾಕೆಟ್‌ಗಳನ್ನು ತಯಾರಿಸಲು ಯೋಜಿಸಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಭೀಕರ ಕಾರು … Continued

ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ : ಮತ್ತೊಬ್ಬನ ಬಂಧಿಸಿದ ಎನ್‌ ಐಎ

ನವದೆಹಲಿ: ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ 13 ಜನರ ಸಾವಿಗೆ ಕಾರಣವಾದ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಮತ್ತೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆರೋಪಿಯನ್ನು ಜಸೀರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯಾ ಬಾಂಬರ್ ಡಾ ಉಮರ್ … Continued

ದೆಹಲಿ ಕೆಂಪು ಕೋಟೆ ಬಾಂಬ್‌ ಸ್ಫೋಟದ ರೂವಾರಿ ಉಮರ್‌ ಸಹಾಯಕನ ಬಂಧಿಸಿದ ಎನ್‌ ಐಎ

ನವದೆಹಲಿ: ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಯಶಸ್ಸು ಸಾಧಿಸಿದೆ. ಈ ಭಯಾನಕ ದಾಳಿಯ ಸೂತ್ರಧಾರನೊಂದಿಗೆ ಸಂಚು ರೂಪಿಸಿದ ಕಾಶ್ಮೀರಿ ನಿವಾಸಿಯೊಬ್ಬನನ್ನು ಎನ್‌ಐಎ (NIA) ಬಂಧಿಸಿದೆ. ಬಂಧಿತ ಆರೋಪಿ ಅಮೀರ್ ರಶೀದ್ ಅಲಿ ಯನ್ನು, ಬಹು-ರಾಜ್ಯಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ದೆಹಲಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ … Continued

7.5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜೈಲಿನಲ್ಲಿದ್ದ…

ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿಗಳಾದ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರನ್ನು ನೇಮಿಸಿಕೊಂಡಿದ್ದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ (Al-Falah University) ಸಂಸ್ಥಾಪಕ ಮತ್ತು ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ ಅವರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಿದ್ದಿಕಿ ಹಿನ್ನೆಲೆ … Continued

ದೆಹಲಿ ಸ್ಫೋಟ | ಬಂಧಿತ ಫರೀದಾಬಾದ್ ವೈದ್ಯೆಗೆ ಪುಲ್ವಾಮಾ ದಾಳಿಯ ʼಮಾಸ್ಟರ್ ಮೈಂಡ್‌ʼ ಪತ್ನಿಯ ಜೊತೆ ಲಿಂಕ್‌ : ಮೂಲಗಳು

ನವದೆಹಲಿ: ದೆಹಲಿ ಕಾರ್‌ ಸ್ಫೋಟ ಪ್ರಕರಣ ಮತ್ತು ಫರೀದಾಬಾದ್‌ನಲ್ಲಿ ಸ್ಫೋಟಕಗಳ ವಶಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯಲ್ಲಿ ಮಹತ್ವದ ಅಂಶಗಳು ಬಯಲಾಗಿವೆ. ಬಂಧಿತ ವೈದ್ಯೆ ಡಾ. ಶಾಹೀನ್ ಸಯೀದ್ ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಸೂತ್ರಧಾರ ಉಮರ್ ಫಾರೂಖ್‌ನ ಪತ್ನಿ ಅಫೀರಾ ಬಿಬಿ ಜೊತೆ ಸಂಪರ್ಕದಲ್ಲಿದ್ದಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. … Continued

ದೆಹಲಿ ಸ್ಫೋಟ | ಹೊರಬಿದ್ದ ಇನ್ನೊಂದು ವೀಡಿಯೊ ; ಆತ್ಮಹತ್ಯಾ ಬಾಂಬರ್‌ ಉಮರ್ ನಬಿ ಸ್ಫೋಟಕ ತುಂಬಿದ ಕಾರು ಚಲಾಯಿಸಿದ ದೃಶ್ಯ ಸೆರೆ

 ನವದೆಹಲಿ: ಕಳೆದ ನವೆಂಬರ್ 10 ರಂದು ಕೆಂಪು ಕೋಟೆ (Red Fort) ಬಳಿ ನಡೆದ ಭೀಕರ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೆಂಪು ಕೋಟೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್ ನವೆಂಬರ್ 10 ರ ಬೆಳಿಗ್ಗೆ i20 ಕಾರಿನಲ್ಲಿ ಬದರ್ಪುರ ಗಡಿ ಟೋಲ್ ಮೂಲಕ ದೆಹಲಿಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ಹೊಸ … Continued

ಡಿಸೆಂಬರ್ 6 ರಂದು ದೆಹಲಿಯಲ್ಲಿ 6 ಕಡೆ ಸ್ಫೋಟಕ್ಕೆ ಯೋಜನೆ : ‘ಡಾಕ್ಟರ್ ಮಾಡ್ಯೂಲ್’ ನ ಆತಂಕಕಾರಿ ಸಂಚು ಬಯಲು….!

ನವದೆಹಲಿ: ದೆಹಲಿಯ ಪ್ರಸಿದ್ಧ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಒಂದು ಆತಂಕಕಾರಿ ಯೋಜನೆಯನ್ನು ಬಯಲು ಮಾಡಿದ್ದಾರೆ. ಜೈಶ್-ಎ-ಮೊಹಮ್ಮದ್‌ಗೆ (Jaish-e-Mohammad) ಸಂಬಂಧ ಹೊಂದಿದೆಯೆಂದು ಶಂಕಿಸಲಾದ ವೈದ್ಯರನ್ನು ಒಳಗೊಂಡ ಭಯೋತ್ಪಾದಕ ತಂಡವು ಡಿಸೆಂಬರ್ 6 ರಂದು ದೆಹಲಿಯ (NCR) ಆರು ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬುದು ಬಯಲಾಗಿದೆ ಎಂದು ಎಂದು … Continued

ದೆಹಲಿ ಸ್ಫೋಟ | ಡಾ. ಉಮರ್ ನಬಿಯೇ ಐ20 ಕಾರು ಚಾಲನೆ ಮಾಡುತ್ತಿದ್ದ ; ಡಿಎನ್ಎ ಪರೀಕ್ಷೆಯಲ್ಲಿ ದೃಢ

ನವದೆಹಲಿ : ದೆಹಲಿಯ ಕೆಂಪುಕೋಟೆಯ ಹೊರಗೆ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಕೃತ್ಯ ಎಸಗಿದ ವ್ಯಕ್ತಿ ಕಾಶ್ಮೀರದ ವೈದ್ಯ ಡಾ. ಉಮರ್ ಉನ್ ನಬಿ ಎಂದು ಡಿಎನ್‌ಎ (DNA) ಪರೀಕ್ಷೆಗಳು ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಆತನ ದೇಹವು ಛಿದ್ರವಾಗಿದ್ದ ಕಾರಣ, ಹೀಗಾಗಿ ಇದುವರೆಗೂ ಆತನ ಗುರುತು ದೃಢಪಟ್ಟಿರಲಿಲ್ಲ. ನವೆಂಬರ್ … Continued

ದೆಹಲಿ ಸ್ಫೋಟ “ಘೋರ ಭಯೋತ್ಪಾದಕ ದಾಳಿ”: ಪ್ರಮುಖ ಭದ್ರತಾ ಸಭೆಯ ನಂತರ ಕೇಂದ್ರದ ಹೇಳಿಕೆ

ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭಯೋತ್ಪಾದಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವವರ ಬಗ್ಗೆ ಕೇಂದ್ರ ಸಂಪುಟವು ಬುಧವಾರ ತೀವ್ರ ದುಃಖ ವ್ಯಕ್ತಪಡಿಸಿದೆ. ಈ ಘಟನೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 (Hyundai i20) ಕಾರಿನಲ್ಲಿ ಪ್ರಬಲ ಸ್ಫೋಟ ಸಂಭವಿಸಿ 12 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು. ಈ ಸ್ಫೋಟವು … Continued