ಕೆಂಪುಕೋಟೆ ಹಿಂಸಾಕೃತ್ಯವು ಸಹ ಕ್ಯಾಪಿಟಲ್‌ ಹಿಂಸಾಕೃತ್ಯದ ಘಟನೆಯಿಂದಾದ ಭಾವನೆಯನ್ನೇ ಸೃಷ್ಟಿಸಿದೆ: ಭಾರತ

ನವ ದೆಹಲಿ: ಕೃಷಿ ಸುಧಾರಣೆಗಳತ್ತ ಭಾರತ ಕೈಗೊಳ್ಳುತ್ತಿರುವ ಕ್ರಮಗಳನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ “ಒಪ್ಪಿಕೊಂಡಿದೆ” ಎಂದು ಗುರುವಾರ ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ರೈತ ಪ್ರತಿಭಟನೆಗಳಿಗೆ ಅಮೆರಿಕಾದ ವಿದೇಶಾಂಗ ಸಚಿವಾಲಯವು ನೀಡಿದ ಪ್ರತಿಕ್ರಿಯೆಗೆ ಯಾವುದೇ ಪ್ರತಿಭಟನೆಯನ್ನು “ಭಾರತದ ಪ್ರಜಾಪ್ರಭುತ್ವದ ನೀತಿಗಳು ಮತ್ತು ರಾಜಕೀಯದ ಸನ್ನಿವೇಶದಲ್ಲಿ ನೋಡಬೇಕು ಎಂದು ಹೇಳಿದೆ. ಭಾರತ ಮತ್ತು ಅಮೆರಿಕ ಎರಡೂ … Continued