ಮಳೆಗೂ ಜಗ್ಗಲ್ಲ..ಸರ್ಕಾರಕ್ಕೂ ಬಗ್ಗಲ್ಲ..!: ದಾಖಲೆ ಮಳೆ ಮಧ್ಯೆಯೂ ರಾಕೇಶ್ ಟಿಕಾಯತ್‌-ಸಂಗಡಿಗರಿಂದ ದೆಹಲಿ ಜಲಾವೃತ ರಸ್ತೆಯಲ್ಲಿ ಧರಣಿ..!

ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಜನಜೀವನ ಸ್ಥಗಿತಗೊಂಡಿದೆ. ಆದರೆ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಧರಣಿ ಕುಳಿತಿದ್ದರು. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈತ್ ರೈತರ ಆಂದೋಲನದ ಘಾಜಿಪುರ ಧರಣಿ ನಿರತ ಸ್ಥಳದಲ್ಲಿ ನೀರಿನಿಂದ ಕೂಡಿದ ರಸ್ತೆಯಲ್ಲಿ ಧರಣಿ ಮುಂದುವರಿಸಿರುವುದು ಕುಳಿತಿರುವುದು ಕಂಡುಬಂದಿದೆ. ಕೃಷಿ ಕಾಯ್ದೆ ವಿರೋಧಿಸಿ … Continued