ಪ್ರಾಚೀನ ದೇವಸ್ಥಾನಗಳ ನಿರ್ವಹಣೆ ಸಾಧ್ಯವಾಗದಿದ್ರೆ ಭಕ್ತರಿಗೆ ಹಸ್ತಾಂತರಿಸಿ: ತಮಿಳುನಾಡು ಸರ್ಕಾರಕ್ಕೆ ಸದ್ಗುರು ಸಲಹೆ

ತಮಿಳುನಾಡು ಸರ್ಕಾರ ಪ್ರಾಚೀನ ದೇವಾಲಯಗಳನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿರುವ   ಸದ್ಗುರು ಜಗ್ಗಿ ವಾಸುದೇವ, ನಿರ್ವಹಣೆ ಸಾಧ್ಯವಾಗದಿದ್ದರೆ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಕಲೆ ಹಾಗೂ ವಾಸ್ತುಶಿಲ್ಪ ಸಾರುವ, ಇತಿಹಾಸ ಹೊಂದಿದ ಸಹಸ್ರಾರು ದೇವಾಲಯಗಳು ನಾಶವಾಗುತ್ತಿವೆ. ದೇವಾಲಯಗಳನ್ನು ತೆರವುಗೊಳಿಸಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ರಾಜ್ಯದಲ್ಲಿ ಪ್ರಾಚೀನ ದೇವಾಲಯಗಳು ಕೆಟ್ಟ ಸ್ಥಿತಿಯಲ್ಲಿವೆ ಎಂಬುದನ್ನು ಯುನೆಸ್ಕೊ ಹೇಳಿರುವುದನ್ನು … Continued