ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಅಸಾನಿ, ಕರ್ನಾಟಕದಲ್ಲೂ ಭಾರಿ ಮಳೆ?
ಭುವನೇಶ್ವರ: ಅಸಾನಿ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಮೇ 11ರಂದು ಅಪ್ಪಳಿಸಲಿದ್ದು, ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಅಸಾನಿ ಚಂಡಮಾರುತ ದಿಕ್ಕು ಬದಲಿಸಿದ್ದು, ಕಾಕಿನಾಡು ಆಸುಪಾಸಿನಲ್ಲಿ ಹಾದುಹೋಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾಕಿನಾಡಿಗೆ ಅಪ್ಪಳಿಸಿದ ಬಳಿಕ ಕಾಕಿನಾಡು ವಿಶಾಖಾಪಟ್ಟಣಂ ನಡುವೆ ಸಮುದ್ರದಲ್ಲಿ ಚಲಿಸಲಿದೆ ಎಂದು ಹೇಳಿದೆ. ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರಿ ಅಥವಾ ಅತಿ ಭಾರಿ … Continued