ಲೋಕಸಭೆ ಚುನಾವಣೆಗೆ ಸ್ಪರ್ಧೆ: ಕಂಗನಾ ರಣಾವತ್ ಹೇಳಿದ್ದೇನು..?

ದ್ವಾರಕಾ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ. ಶ್ರೀಕೃಷ್ಣ ಕೃಪೆ ತೋರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕದೀಶ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ … Continued

5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್-ಖಾಸಗಿ ಜಾಲ ಅಭಿವೃದ್ಧಿ

ನವದೆಹಲಿ: ಜು. 26ರಂದು ನಡೆಯಲಿರುವ 5ಜಿ ತರಂಗಗುಚ್ಛ ಹಂಚಿಕೆ ಹರಾಜಿನಲ್ಲಿ ಅದಾನಿ ಗ್ರೂಪ್ ಪಾಲ್ಗೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅದಾಗಲೇ ಉದ್ಯಮ ವಲಯದಲ್ಲಿ ಭಾರಿ ಚರ್ಚೆಯೂ ನಡೆದಿದೆ. ಟೆಲಿಕಾಂ ಸೇವಾ ಕ್ಷೇತ್ರಕ್ಕೆ ಅದಾನಿ ಕಂಪನಿ ಅಚ್ಚರಿಯ ಪ್ರವೇಶ ಎಂದು ಹೇಳಲಾಗಿತ್ತು. ಅಲ್ಲದೆ ಈಗಿರುವ ಪ್ರಮುಖ ಟೆಲಿಕಾಂ ಸೇವೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಕಂಪನಿಗಳಿಗೆ ಭಾರಿ … Continued

ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಅಸಾನಿ, ಕರ್ನಾಟಕದಲ್ಲೂ ಭಾರಿ ಮಳೆ?

posted in: ರಾಜ್ಯ | 0

ಭುವನೇಶ್ವರ: ಅಸಾನಿ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಮೇ 11ರಂದು ಅಪ್ಪಳಿಸಲಿದ್ದು, ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಅಸಾನಿ ಚಂಡಮಾರುತ ದಿಕ್ಕು ಬದಲಿಸಿದ್ದು, ಕಾಕಿನಾಡು ಆಸುಪಾಸಿನಲ್ಲಿ ಹಾದುಹೋಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾಕಿನಾಡಿಗೆ ಅಪ್ಪಳಿಸಿದ ಬಳಿಕ ಕಾಕಿನಾಡು ವಿಶಾಖಾಪಟ್ಟಣಂ ನಡುವೆ ಸಮುದ್ರದಲ್ಲಿ ಚಲಿಸಲಿದೆ ಎಂದು ಹೇಳಿದೆ. ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರಿ ಅಥವಾ ಅತಿ ಭಾರಿ … Continued

ಸೆಮಿಕಂಡಕ್ಟರ್ ಅವಲಂಬಿಸಿದ ಉದ್ಯಮಗಳಿಗೆ ಮತ್ತಷ್ಟು ಸಂಕಷ್ಟ

ಕೋವಿಡ್-19ನಿಂದ ನಲುಗಿಹೋಗಿದ್ದ ಸೆಮಿಕಂಡಕ್ಟರ್ ಉದ್ಯಮಕ್ಕೆ ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಪೆಟ್ಟು ನೀಡಿದೆ. ಇತ್ತೀಚಿನ ದಿನಗಳಲ್ಲಿ ದಿನಬಳಕೆಯ ಬಹುತೇಕ ಉಪಕರಣಗಳಲ್ಲಿ ಸೆಮಿಕಂಡಕ್ಟರ್ ಬಳಕೆಯಾಗುತ್ತಿದೆ. ವಾಹನಗಳು, ವಾಶಿಂಗ್ ಮಶಿನ್, ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್… ಹೀಗೆ ಅನೇಕ ಉಪಕರಣಗಳಿಗೆ ಸೆಮಿಕಂಡಕ್ಟರ್ ಬೇಕು. ಕೋವಿಡ್-19 ಸಮಯದಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರೀ ಹೊಡೆತ ಬಿತ್ತು. ಭಾರಿ ಪ್ರಮಾಣದಲ್ಲಿ ಸೆಮಿ ಕಂಡಕ್ಟರ್ ಕೊರತೆ … Continued

ಬಿಎಸ್ಎನ್ಎಲ್ 5ಜಿ ಸೇವೆಯೂ ಶೀಘ್ರ ಆರಂಭ

ಈ ವರ್ಷ ಆಗಸ್ಟ್ ತಿಂಗಳಿಂದ ಬಿಎಸ್ಎನ್ಎಲ್ 4ಜಿ ಸೇವೆಯೊಂದಿಗೆ 5ಜಿ ಸಹ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇತ್ತೀಚೆಗೆ ನಡೆದ ಆತ್ಮನಿರ್ಭರ ಭಾರತದ 5ಜಿ ಕಾಂಗ್ರೆಸ್ 2022ನಲ್ಲಿ ಬಿಎಸ್ಎನ್ಎಲ್ ಸಿ-ಡಾಟ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ, ಚೇರ್ ಮೆನ್ ರಾಜಕುಮಾರ ಉಪಾಧ್ಯಾಯ ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಎಸ್ಎನ್ಎಲ್ 4ಜಿ ಸೇವೆಯನ್ನು ಆಗಸ್ಟ್ 15ರಿಂದ ಸಾರ್ವಜನಿಕರಿಗೆ ಒದಗಿಸಲು ಈಗಾಗಲೇ ಸಿದ್ಧತೆ … Continued

19 ಸಾವಿರ ಕೋಟಿಯ ಟೆಂಡರ್ ರದ್ದುಗೊಳಿಸಿದ ಬಿಎಸ್ಎನ್ಎಲ್

ನವದೆಹಲಿ: ದೇಶದ 16 ರಾಜ್ಯಗಳ ಹಳ್ಳಿಗಳಿಗೆ ವೇಗದ ಅಂತರ್ಜಾಲ ನೀಡಲು ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಯೋಜನೆಗೆ ಹಿನ್ನಡೆಯಾಗಿದೆ. ಈ ಕುರಿತು ಬಿಎಸ್ಎನ್ಎಲ್ ಕರೆದಿದ್ದ 19 ಸಾವಿರ ಕೋಟಿ ರು. ಟೆಂಡರ್ ಗೆ ಯಾರೂ ಬಿಡ್ ಸಲ್ಲಿಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 19,430 ಕೋಟಿ ರು. ಈ ಯೋಜನೆಗೆ … Continued

ಸ್ವಾತಂತ್ರ್ಯೋತ್ಸವ ವೇಳೆಗೆ ಬಿಎಸ್ಎನ್ಎಲ್ 4ಜಿ ಸೇವೆ

ಈ ವರ್ಷ ಸ್ವಾತಂತ್ರ್ಯೋತ್ಸವದ ವೇಳೆ ಭಾರತದಾದ್ಯಂತ ಬಿಎಸ್ಎನ್ಎಲ್ 4ಜಿ ಸೇವೆ ಆರಂಭಿಸುವ ಗುರಿ ಹೊಂದಿದೆ. ಈ 4ಜಿ ಸೇವೆ ಹಲವು ವಿಶೇಷಗಳನ್ನು ಹೊಂದಿದೆ. ಈ ಸೇವೆಗೆ ಟಾಟಾ ಕನ್ಸಲ್ಟನ್ಸಿ ಸರ್ವೀಸ್ (ಟಿಸಿಎಸ್) ಟೆಕ್ನಾಲಜಿ ಪಾರ್ಟ್ನರ್ ಆಗಿರಲಿದೆ. ಇದೇ ಮೊದಲ ಬಾರಿಗೆ 4ಜಿ ಸೇವೆಗೆ ಪೂರ್ಣಪ್ರಮಾಣದ ಭಾರತೀಯ ತಂತ್ರಜ್ಞಾನ ಬಳಕೆಯಾಗಲಿದೆ. ಅಲ್ಲದೆ ದೂರಸಂಪರ್ಕ ಉಪಕರಣಗಳ ಉತ್ಪಾದನೆ ಉದ್ಯಮಕ್ಕೆ … Continued

ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ

ಪಾಕಿಸ್ತಾನ ಆರ್ಮಿಯ ಹಿಂದೂ ಅಧಿಕಾರಿ, ಕೈಲಾಶ್ ಕುಮಾರ ಲೆಫ್ಟಿನೆಂಟ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ಸೇನೆಯಲ್ಲಿ ಈ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಸುದ್ದಿ ಪಾಕಿಸ್ತಾನ ಟಿವಿಯಲ್ಲಿ ಶುಕ್ರವಾರ ಪ್ರಸಾರವಾಗಿದೆ. ಜತೆಗೆ ದೇಶದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲಿಯ ಹಿರಿಯ ಅಧಿಕಾರಿಗಳು ಕೈಲಾಶ್ ಕುಮಾರ ನಮ್ಮ ದೇಶದ … Continued

ಚುನಾವಣೆ ರ್ಯಾಲಿಗಳ ಮೇಲಿನ ನಿರ್ಬಂಧ ತೆರವು ಸಾಧ್ಯತೆ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ಸಾಧ್ಯತೆಗಳಿವೆ. ಈ ಕುರಿತು ಪರಿಶೀಲನೆಗೆ ಚುನಾವಣಾ ಆಯೋಗ ಜ. 31ರಂದು ವರ್ಚುವಲ್ ಸಭೆ ನಡೆಸಲಿದೆ. ಚುನಾವಣೆ ನಡೆಯುವ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ರಾಜ್ಯಗಳಲ್ಲಿ ಜ.31ರ ವರೆಗೆ ಭೌತಿಕ ರ್ಯಾಲಿ, ರೋಡ್ ಶೋ ನಡೆಸಲು ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು. … Continued

ಕೋವಿಡ್-19 ನಕಾಶೆಯಲ್ಲಿ ಚೀನಾ-ಪಾಕಿಸ್ತಾನ ಸೇರಿದ ಕಾಶ್ಮೀರ!

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಡ್ಯಾಶ್ ಬೋರ್ಡ್ ನಲ್ಲಿ ಪ್ರಕಟಿಸಿದ ವಿಶ್ವ ನಕಾಶೆಯಲ್ಲಿ ಕಾಶ್ಮೀರವನ್ನು ಚೀನಾ, ಪಾಕಿಸ್ತಾನಕ್ಕೆ ಸೇರಿಸಲಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಶಂತನು ಸೇನ್ ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ತಪ್ಪು ಮಾಹಿತಿ ನೀಡುವ ನಕಾಶೆ … Continued