ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಆಘಾತ ; ಅಸ್ಸಾಂ ಮಾಜಿ ಕಾಂಗ್ರೆಸ್‌ ಅಧ್ಯಕ್ಷ ಫೆ. 22ರಂದು ಬಿಜೆಪಿಗೆ ಸೇರ್ಪಡೆ

ಗುವಾಹತಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಭಾರಿ ಆಘಾತ ಎದುರಾಗಿದ್ದು, ಹಿರಿಯ ನಾಯಕ ಭೂಪೇನ್ ಬೋರಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ಈ ಮಹತ್ವದ ಘೋಷಣೆ ಮಾಡಿದ್ದು, ಫೆಬ್ರವರಿ 22 ರಂದು ಬೋರಾ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಗುವಾಹತಿ ಮತ್ತು ಉತ್ತರ … Continued

ಬ್ರಹ್ಮಪುತ್ರ ನದಿ ಅಡಿಯಲ್ಲಿ ಹಾದು ಹೋಗುವ ದೇಶದ ಮೊದಲ ರಸ್ತೆ-ರೈಲು ಸುರಂಗ ಮಾರ್ಗಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA), ಅಸ್ಸಾಂನ ಬ್ರಹ್ಮಪುತ್ರ ನದಿಯ ಅಡಿಯಲ್ಲಿ 15.79 ಕಿ.ಮೀ ಉದ್ದದ ರಸ್ತೆ ಮತ್ತು ರೈಲು ಸುರಂಗ ಮಾರ್ಗವನ್ನೊಳಗೊಂಡಂತೆ, ರಾಷ್ಟ್ರೀಯ ಹೆದ್ದಾರಿ-15ರ ಗೋಹಪುರದಿಂದ ರಾಷ್ಟ್ರೀಯ ಹೆದ್ದಾರಿ-715ರ ನುಮಾಲಿಗಢದವರೆಗೆ 4-ಪಥದ ಪ್ರವೇಶ-ನಿಯಂತ್ರಿತ ‘ಗ್ರೀನ್‌ಫೀಲ್ಡ್’ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಮಹತ್ವದ ಅನುಮೋದನೆ … Continued

ವೀಡಿಯೊ…| ಮೋದಿ ಐತಿಹಾಸಿಕ ಸಾಧನೆ: ಅಸ್ಸಾಂನ ವಿಮಾನದ ತುರ್ತು ಭೂಸ್ಪರ್ಶ ಫೆಸಿಲಿಟಿಯಲ್ಲಿ ಲ್ಯಾಂಡ್‌ ಆದ ಪ್ರಧಾನಿ

ಮೊರಾನ್ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ಭಾರತದ ಮೊದಲ ತುರ್ತು ಭೂಸ್ಪರ್ಶ ಸೌಲಭ್ಯಕ್ಕೆ (emergency landing facility) ‘C-130J’ ವಿಮಾನದ ಮೂಲಕ ಬಂದಿಳಿಯುವ ಮೂಲಕ ತಮ್ಮ ಒಂದು ದಿನದ ಪ್ರವಾಸವನ್ನು ಆರಂಭಿಸಿದರು. ಚಬುವಾ ವಾಯುನೆಲೆಯಿಂದ ಹೊರಟ ಪ್ರಧಾನಿಯವರು, ರಾಷ್ಟ್ರೀಯ ಹೆದ್ದಾರಿ-37ರ ಮೊರಾನ್ ಬೈಪಾಸ್‌ನಲ್ಲಿ … Continued

ಬೆಂಗಳೂರು : ಬಾಡಿಗೆ ಮನೆಯಲ್ಲಿ ನಾಲ್ವರು ವಲಸೆ ಕಾರ್ಮಿಕರು ಶವವಾಗಿ ಪತ್ತೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮುತ್ಸಂದ್ರ ಗ್ರಾಮದ ಸಮೀಪದ ಬಾಡಿಗೆ ಮನೆಯಲ್ಲಿದ್ದ ಅಸ್ಸಾಂನ ನಾಲ್ವರು ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉಸಿರುಗಟ್ಟಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಜಯಂತ್ ಸಿಂಧೆ, ನಿರೇಂದ್ರನಾಥ್, ಡಾಕ್ಟರ್ ಟೈಡ್ ಮತ್ತು ಧನಂಜಯ ಟೈಡ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20ರ ಹರೆಯದವರು ಎನ್ನಲಾಗಿದೆ. ಮನೆಯಲ್ಲಿ … Continued

ಅಸ್ಸಾಂ ವಿಧಾನಸಭೆ ಚುನಾವಣೆಗೆ ತಯಾರಿ : ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ಡಿ.ಕೆ. ಶಿವಕುಮಾರ ನೇಮಕ

ನವದೆಹಲಿ: ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಸಿದ್ಧತೆ ನಡೆಸಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದೆ. ಎಐಸಿಸಿ (AICC) ಬುಧವಾರ ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರ ತಂಡವನ್ನು ಘೋಷಿಸಿದ್ದು, ಡಿ.ಕೆ. ಶಿವಕುಮಾರ ಅವರೊಂದಿಗೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಮತ್ತು ಜಾರ್ಖಂಡ್‌ನ ಮಾಜಿ ಶಾಸಕ ಬಂಧು … Continued

ರೈಲು ಡಿಕ್ಕಿ : ಎಂಟು ಆನೆಗಳು ಸಾವು ; ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌ ನ 5 ಬೋಗಿಗಳು

ಹೋಜೈ (ಅಸ್ಸಾಂ): ಶನಿವಾರ ಮುಂಜಾನೆ ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವಿಗೀಡಾಗಿದ್ದು, ಒಂದು ಆನೆ ತೀವ್ರವಾಗಿ ಗಾಯಗೊಂಡಿದೆ. ಡಿಕ್ಕಿಯ ರಭಸಕ್ಕೆ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ ಎಂದು … Continued

ಬಹುಪತ್ನಿತ್ವ ನಿಷೇಧ ಮಸೂದೆ ಅಸ್ಸಾಂ ವಿಧಾನಸಭೆಯಲ್ಲಿ ಅಂಗೀಕಾರ

ಗುವಾಹತಿ: ಅಸ್ಸಾಂ ವಿಧಾನಸಭೆಯಲ್ಲಿ ಗುರುವಾರ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಈ ಕಾಯಿದೆಯು ಬಹುಪತ್ನಿತ್ವವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದ್ದು, ಈ ಕೃತ್ಯಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ‘ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ, 2025’ … Continued

ಅಧಿಕಾರಿ ಮನೆ ಮೇಲೆ ದಾಳಿ: 2 ಕೋಟಿ ಮೌಲ್ಯದ ಆಭರಣಗಳು, ನಗದು ಜಪ್ತಿ…!

ಗುವಾಹತಿ: ಅಸ್ಸಾಂ ನಾಗರಿಕ ಸೇವಾ (ACS) ಅಧಿಕಾರಿ ನೂಪುರ್ ಬೋರಾ ಅವರ ನಿವಾಸಗಳಲ್ಲಿ ಸುಮಾರು 2 ಕೋಟಿ ರೂಪಾಯಿ ನಗದು ಮತ್ತು ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನಂತರ ಅವರನ್ನು ಬಂಧಿಸಲಾಗಿದೆ ಮುಖ್ಯಮಂತ್ರಿಯವರ ವಿಶೇಷ ಜಾಗೃತ ದಳ ನಡೆಸಿದ ದಾಳಿಯ ಸಮಯದಲ್ಲಿ, ಅಧಿಕಾರಿಗಳು ನೂಪುರ್ ಬೋರಾ ಗುವಾಹತಿ ನಿವಾಸದಿಂದ 92 ಲಕ್ಷ ರೂಪಾಯಿ ನಗದು ಮತ್ತು ಸುಮಾರು … Continued

ಲಕ್ಷಾಂತರ ಜನರಿಗೆ ಸ್ಫೂರ್ತಿ..: ಪ್ರತಿದಿನ ತಾನೇ ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುವ ೮ ವರ್ಷದ ಬಾಲಕ ; ವೀಡಿಯೊ ವೈರಲ್

ಮಿರ್ಜಾ: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ದೂರದ ಬಾರ್ಬಕಾರ ಎಂಬ ಹಳ್ಳಿಯಲ್ಲಿ ಪ್ರತಿದಿನ ಬೆಳಿಗ್ಗೆ ಗೊರಸುಗಳ ಶಬ್ದಗಳು ಕೇಳುತ್ತವೆ. ಬೆನ್ನಿನ ಮೇಲೆ ಶಾಲಾ ಚೀಲ ಹೊತ್ತ ಪುಟ್ಟ ಹುಡುಗನೊಬ್ಬ ತನ್ನ ಪ್ರೀತಿಯ ಕುದುರೆಯ ಮೇಲೆ ಪ್ರತಿದಿನ ಶಾಲೆಗೆ ಹೋಗುತ್ತಾನೆ…! ದಕ್ಷಿಣ ಪಂತನ್ ಬುಡಕಟ್ಟು ಮಧ್ಯಮ ಇಂಗ್ಲಿಷ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಯುವರಾಜ ರಭಾ ಎಂಬ ವಿದ್ಯಾರ್ಥಿ ಬಸ್‌ … Continued

ಭಾರತದ ಕೆಲಹಾವುಗಳು ಸತ್ತ ಕೆಲಗಂಟೆಗಳ ನಂತರವೂ ಕಚ್ಚುತ್ತವೆ…ವಿಷ ಕಕ್ಕುತ್ತವೆ ಎಚ್ಚರ…!

ಭಾರತದಲ್ಲಿನ ಮಾರಕ ಹಾವು ಪ್ರಭೇದಗಳಾದ ಉಗುಳುವ (ಏಕವರ್ಣದ) ನಾಗರಹಾವುಗಳು ಮತ್ತು ಕ್ರೈಟ್‌ (ಕಟು ಹಾವು)ಗಳು ಸತ್ತ ನಂತರವೂ ಅವು ನಮಗೆ ಕಚ್ಚಿ ವಿಷವನ್ನು ದೇಹದೊಳಗೆ ಕಕ್ಕಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇಲ್ಲಿಯವರೆಗೆ, ಸತ್ತ ಕೆಲಗಂಟೆಗಳ ನಂತರವೂ ವಿಷವನ್ನು ಚುಚ್ಚುವ ಸಾಮರ್ಥ್ಯವು ಅಮೇರಿಕನ್ ರಾಟಲ್‌ಸ್ನೇಕ್‌ಗಳು, ತಾಮ್ರಮುಖಿಗಳು, ಏಷ್ಯನ್ ಮತ್ತು ಉಪ-ಸಹಾರನ್ ಉಗುಳುವ ನಾಗರಹಾವುಗಳು ಮತ್ತು ಆಸ್ಟ್ರೇಲಿಯಾದ … Continued