8 ಲಕ್ಷ ರೂ.ಗಳ ಬೆಲೆ ಬಾಳುವ ಟಗರು ‘ಲವ್ಲಿಬಾಯ್ ಹೃದಯಾಘಾತದಿಂದ ಸಾವು

ಬಾಗಲಕೋಟೆ: 8 ಲಕ್ಷ ರೂ.ಗಳ ವರೆಗೆ ಹೊಂದಿದ್ದ “ಲವ್ಲಿ ಬಾಯ್” ಎಂಬ ಹೆಸರಿನ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕ ಎಚ್.ಎನ್. ಸೇಬಣ್ಣವರ ಅವರಿಗೆ ಈ ಟಗರು ಸೇರಿದ್ದು, ಇದು ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಹೀಗಾಗಿ ಈ ಟಗರಿಗೆ 8 ಲಕ್ಷ ರೂ.ಗಳ ವರೆಗೆ ಬೇಡಿಕೆ ಇತ್ತು. ಅಂದಾಜು ಮುನ್ನೂರಕ್ಕೂ ಹೆಚ್ಚು … Continued

ಬಾಗಲಕೋಟೆ ಯೋಧ ಶ್ರೀನಗರದಲ್ಲಿ ಸಾವು

posted in: ರಾಜ್ಯ | 0

ಬಾಗಲಕೋಟೆ: ಜಮ್ಮು ಕಾಶ್ಮೀರದ ಶ್ರೀನಗರದ ಕುಪ್ಪಾಡನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಮಹಾಂತೇಶ್ ದಾಸಪ್ಪನವರ(೪೧) ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಾಂತೇಶ್ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದವರು. ಯೋಧ ಎಮ್‌ಇಜಿ ೨ ಇಂಜಿನಿಯರ್ ಬಟಾಲಿಯನ್ ರೆಜಿಮೆಂಟ್ ನಲ್ಲಿದ್ದರು. ಮಹಾಂತೇಶ್ ೨೦೦೦ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಭಾರತೀಯ ಸೇನೆಯಲ್ಲಿ ೨೨ ವರ್ಷ ಸೇವೆ ಸಲ್ಲಿಸಿದ ಯೋಧ, ಪತ್ನಿ, ಇಬ್ಬರು ಮಕ್ಕಳನ್ನು … Continued