ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತಂತಿಗೆ ಕುತ್ತಿಗೆ ಸಿಲುಕಿ ಉಸಿರುಗಟ್ಟಿ ಗಂಡು ಜಿರಾಫೆ ಸಾವು

ಬೆಂಗಳೂರು: ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ಮೂರೂವರೆ ವರ್ಷದ ಜಿರಾಫೆ ಭಾನುವಾರ ದಾರುಣವಾಗಿ ಮೃತಪಟ್ಟಿದೆ. 11 ಅಡಿ ಎತ್ತರದ ಯದುನಂದನ ಎಂಬ ಹೆಸರಿನ ಗಂಡು ಚಿರತೆ ಆಹಾರ ತಿನ್ನಲು ಉದ್ಯಾನ ಆವರಣದ ತಂತಿಯಿಂದ ಕುತ್ತಿಗೆ ಹೊರಚಾಚಿದಾಗ ಅದರಲ್ಲಿ ಕುತ್ತಿಗೆ ಸಿಲುಕಿ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿರಾಫೆ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಉಸಿರುಗಟ್ಟಿ ಕೊನೆಯುಸಿರೆಳೆಯಿತು ಎಂದು ಉದ್ಯಾನದ … Continued