ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್‌ಹೌಸ್‌ಗೆ ನುಗ್ಗಿದ ನೀರು: ಕಾವೇರಿ ನೀರು ಪೂರೈಕೆಗೆ ಎರಡು ದಿನ ತೊಂದರೆ

ಬೆಂಗಳೂರು: ಕಾವೇರಿ ನದಿಯಿಂದ ನಗರಕ್ಕೆ ನೀರನ್ನು ಮೇಲಕ್ಕೆ ಎತ್ತುವ ಪಂಪಿಂಗ್ ಸ್ಟೇಷನ್ ಮಂಡ್ಯದಲ್ಲಿ ಮುಳುಗಿರುವ ಕಾರಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಮಳವಳ್ಳಿ ಟಿಕೆ ಹಳ್ಳಿ ನೀರು ಸರಬರಾಜು ಘಟಕ ಜಲಾವೃತವಾಗಿದೆ. ಹೀಗಾಗಿ ಯಂತ್ರೋಪಕರಣಗಳು ನೀರಲ್ಲಿ ಮುಳುಗಡೆಯಾಗಿದೆ. ನೀರನ್ನು ಹೊರಹಾಕಲು ಹಾಗೂ ನೀರಿನಿಂದ ಯಂತ್ರ ಮೇಲೆತ್ತಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಹೀಗಾಗಿ … Continued