ಶಿರಸಿ: ಹುಲೆಮಳಗಿ ಬಳಿ ಉರುಳಿಗೆ ಸಿಲುಕಿ ಕಪ್ಪು ಚಿರತೆ ಸಾವು

ಶಿರಸಿ: ಕಾಡು ಪ್ರಾಣಿ ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಅಪರೂಪದ ಕರಿ ಚಿರತೆಯೊಂದು ಸಿಲುಕಿಕೊಂಡು ಪ್ರಾಣಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಹುಲೆಮಳಗಿ- ಮಂಟಕಾಲ ಮಧ್ಯೆ ನಡೆದಿದೆ. ಕಪ್ಪು ಚಿರತೆಯನ್ನು ಅಪರೂಪದ್ದು ಎಂದು ಹೇಳಲಾಗುತ್ತದೆ. ಮೃತ ಕಪ್ಪು ಚಿರತೆ ಹೆಣ್ಣಾಗಿದೆ. ಬನವಾಸಿ ಅರಣ್ಯ ಭಾಗದಲ್ಲಿ ಪತ್ತೆಯಾದ ಪತ್ತೆಯಾದ ಮೊದಲ ಕಪ್ಪು … Continued