ಇದೇನು ಹುಚ್ಚಾಟ..? ಕೋವಿಡ್‌ -19 ಪರೀಕ್ಷೆ ನಿರಾಕರಿಸಿದ್ದಕ್ಕೆ ಬೆಂಗಳೂರು ಹುಡುಗನಿಗೆ ಬೇಕಾಬಿಟ್ಟಿ ಥಳಿಸಿದ ಬಿಬಿಎಂಪಿ ಅಧಿಕಾರಿಗಳು..!

ಬೆಂಗಳೂರು: ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೊಬ್ಬರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿ ಆತನ ಮೊಬೈಲ್‌ ಒಡೆದು ಹಾಕಿದ ಘಟನೆ ನಡೆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿಬಿಎಂಪಿ ಸಿಬ್ಬಂದಿ ಹುಡುಗನೊಬ್ಬನಿಗೆ ಅಮಾನವೀಯವಾಗಿ ಮನಸೋಇಚ್ಛೆ ಥಳಿಸಿದ ಘಟನೆಯ ವಿಡಿಯೋ ಈಗ ವೈರಲ್‌ ಆಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯಲ್ಲಿ, ಕೋವಿಡ್‌-19 ಗಾಗಿ ಪರೀಕ್ಷಿಸಲು ಕೇಳಿದಾಗ ಸಹಕರಿಸದ ಕಾರಣಕ್ಕೆ ಹದಿಹರೆಯದವನನ್ನು … Continued