ಪಾಕ್‌ ಗಡಿ ಬಳಿ ಶಾರದಾ ದೇವಾಲಯ ಉದ್ಘಾಟನೆ : ಕರ್ತಾರಪುರ ಕಾರಿಡಾರ್ ಮಾದರಿಯಲ್ಲಿ ಪಿಒಕೆಯಲ್ಲಿ ಶಾರದಾ ಪೀಠದ ಪುನರುತ್ಥಾನ-ಅಮಿತ್ ಶಾ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಕರ್ನಾಹ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಮಾತಾ ಶಾರದಾ ದೇವಿ ದೇವಸ್ಥಾನವನ್ನು ಬುಧವಾರ ವರ್ಚುವಲ್‌ ಉದ್ಘಾಟನೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇವಾಲಯದ ಉದ್ಘಾಟನೆಯು ಹೊಸ ಉದಯದ ಆರಂಭ ಮತ್ತು ಇದು ಕಾಶ್ಮೀರದ … Continued