ಕುಮಟಾ: ಭಕ್ತರನ್ನು ವಿಸ್ಮಯಗೊಳಿಸಿದ ಚಂದಾವರ ಹನುಮಂತ ದೇವರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಹನುಮಂತ ದೇವರು ವಾರ್ಷಿಕ ಸವಾರಿ ಹೋಗುವುದು ಸಂಪ್ರದಾಯ. ಈ ವರ್ಷದ ಸವಾರಿ ಅನೇಕ ವಿಸ್ಮಯಕ್ಕೆ ಕಾರಣವಾಗಿದೆ. ಸುಮಾರು ಒಂದು ತಿಂಗಳ ಸವಾರಿ ಕಾಲದಲ್ಲಿ ಚಂದಾವರದ ಶ್ರೀ ಹನುಮಂತ ದೇವರು ಅನೇಕ ವಿಸ್ಮಯಕ್ಕೆ ಕಾರಣವಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಚಂದಾವರದಿಂದ ಸವಾರಿ ಹೊರಟ ಶ್ರೀಹನುಮಂತ ದೇವರು ಕುಮಟಾದ ತಂಡ್ರಕುಳಿಯಲ್ಲಿ ತಂಗಿ … Continued