ಜೂಜಾಟದ ವ್ಯಸನದಿಂದ ಖತರ್ನಾಕ್‌ ಸರಗಳ್ಳನಾಗಿ ಬದಲಾದ ಉದ್ಯಮಿಯ ಬಂಧನಕ್ಕೆ ಶೂಗಳು ಕಾರಣವಾಗಿದ್ದು ಹೇಗೆ…?

ಮುಂಬೈ: ಮುಂಬೈ ಮತ್ತು ನವಿ ಮುಂಬೈ ವ್ಯಾಪ್ತಿಯಲ್ಲಿ ಸರಣಿ ಸರಗಳ್ಳತನದ ಮೂಲಕ ಭೀತಿ ಸೃಷ್ಟಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ವೇಷ ಮರೆಸುವಲ್ಲಿ ನಿಪುಣನಾಗಿದ್ದ ಈ ಆರೋಪಿಯನ್ನು ಪತ್ತೆ ಹಚ್ಚಲು ಆತ ಧರಿಸುತ್ತಿದ್ದ ಒಂದೇ ಜೋಡಿ ‘ಶೂ’ಗಳು ಪ್ರಮುಖ ಸುಳಿವು ನೀಡಿದ್ದು ಕಳ್ಳನನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಬಂಧಿತ ಆರೋಪಿ ಸಿಯಾನ್ ನಿವಾಸಿ ಮೋಹನ್ ಕೋಕಟೆ, … Continued

ಕೋಲಾರದಲ್ಲಿ ಸ್ಪರ್ಧೆ; ಸುಳಿವು ನೀಡಿದರೆ ಸಿದ್ಧರಾಮಯ್ಯ..?

ಕೋಲಾರ: ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹಾಗೇನಾದರೂ ನಾಮಪತ್ರ ಸಲ್ಲಿಸಲು ಬಂದರೆ ಜೋರಾಗಿ ಚಪ್ಪಾಳೆ ಹೊಡೆಯಿರಿ. ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು. ಇಲ್ಲಿ‌ನ ಮೆಥಾಡಲಿಜಿಸ್ಟ್ ಚರ್ಚಿನಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, … Continued