ಸ್ಪೀಕರ್‌ ಬಳಿ ಸಮಯ ಕೇಳಿದ ಆನಂದ ಸಿಂಗ್‌: ರಾಜೀನಾಮೆ ಸುದ್ದಿಗೆ ಮತ್ತಷ್ಟು ಪುಷ್ಟಿ, ಈಗ ಬಿಎಸ್‌ ವೈ ಎಂಟ್ರಿ..ಮುಂದೇನು..?

ಬೆಂಗಳೂರು: ತಮ್ಮ ನಿರೀಕ್ಷೆಯಂತೆ ಖಾತೆ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಭವವಿದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಸಮಯಾವಕಾಶವನ್ನು ಅವರು ಕೇಳಿದ್ದು ಅವರ ರಾಜೀನಾಮೆ ವದಂತಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಬರುವಂತೆ ಮಾಡಿದೆ.ಆದರೆ ಈಗ ಈಗ ಬೊಮ್ಮಾಯಿ ಅವರ ವಿನಂತಿ ಮೇರೆಗೆ ಮಾಜಿ ಮುಖ್ಯಮಂತ್ರಿ … Continued