ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ : ʼಉದಾರವಾದಿʼ ಕಾಂಗ್ರೆಸ್‌ ನಾಯಕರ ಟೀಕಿಸಿದ ಕಾಂಗ್ರೆಸ್ಸಿನ ಪ್ರಮೋದ್ ಕೃಷ್ಣಂ

ನವದೆಹಲಿ: ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ಮತ್ತು ‘ಅಧ್ಯಾತ್ಮಿಕ ಗುರು’ ಪ್ರಮೋದ ಕೃಷ್ಣಂ ಹೇಳಿದ್ದಾರೆ. ಜ್ಞಾನವಾಪಿ ಪ್ರಕರಣದ ಕುರಿತು ಪಕ್ಷದ ಕೆಲವು ನಾಯಕರ ಪ್ರತಿಕ್ರಿಯೆಗಳ ಬಗ್ಗೆ ಬಲವಾಗಿ ಟೀಕಿಸಿದ್ದಾರೆ. ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಆಗಿರಲಿ ಅಥವಾ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗಿರಲಿ, ‘ಶಿವಲಿಂಗ’ವನ್ನು ‘ತಮಾಷೆ’ ಎಂದು ಕರೆಯಲಾಗುವುದಿಲ್ಲ. ಇದು … Continued