ಕೇಂದ್ರದ ಮಹತ್ವದ ನಿರ್ಧಾರ; ಬ್ಯಾಂಕ್‌ ನಿಷೇಧದ ಅಡಿಯಲ್ಲಿ ಇರಿಸಿದರೆ ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ವಿಮೆ, 90 ದಿನಗಳಲ್ಲಿ ಹಣ ವಾಪಸ್‌..!

ನವದೆಹಲಿ:ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಜಿಸಿ) ಮಸೂದೆಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.   ಠೇವಣಿ ವಿಮೆಯನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ದಾರಿ ಮಾಡಿಕೊಟ್ಟಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ಪ್ರತಿ ಬ್ಯಾಂಕಿನಲ್ಲಿ ಪ್ರತಿ ಠೇವಣಿದಾರರ ಬ್ಯಾಂಕ್ ಠೇವಣಿ 5 ಲಕ್ಷ ರೂ.ವರೆಗೆ ವಿಮೆ ಮಾಡಲಾಗುವುದು … Continued