ಶಿರಸಿ: ಪರಿಸರ ಹೋರಾಟಗಾರ ಅನಂತ ಅಶೀಸರಗೆ ನಾಗರಿಕ ಸನ್ಮಾನ, ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ಲೋಕಾರ್ಪಣೆ

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ವೃಕ್ಷಲಕ್ಷ ಆಂದೊಲನ ಸಂಘಟಿಸಿದ್ದ ಪರಿಸರ ಸಂರಕ್ಷಣೆ-ಸುಸ್ಥಿರ ಅಭಿವೃದ್ಧಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪರಿಸರ ಹೋರಾಟಗಾರ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಹೆಗಡೆ ಅಶೀಸರ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಲ್ಲದೆ, ಅನಂತ ಹೆಗಡೆ ಅಶೀಸರ ಅವರ ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ವನ್ನು ಲೋಕಾರ್ಪಣೆ ಮಾಡಲಾಯಿತು. ಇದೇವೇಳೆ … Continued

ಪರಿಸರ ಸ್ನೇಹಿತ ಬಾಲಚಂದ್ರ ಡಂಗನವರ…ಉಡುಗೊರೆ ನೀಡಲು ಇವರ ಬೈಕ್‌ನಲ್ಲಿ ಯಾವಾಗಲೂ ಇರುತ್ತದೆ ಸಸಿಗಳು..!

ಇಂದು (೫.೦೬.೨೦೨೨) ಪರಿಸರ ದಿನವಾಗಿದ್ದು, ಪರಿಸರ ಸಂರಕ್ಷಣೆಗೆ ಕಾರ‍್ಯಮಾಡುತ್ತಿರುವ ವ್ಯಕ್ತಿಯ ಪರಿಚಯಾತ್ಮಕ ಲೇಖನ) ದೇಶದಲ್ಲಿ, ರಾಜ್ಯದಲ್ಲಿ, ತಾವಿರುವ ಪ್ರದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಪರಿಸರ ಸಂರಕ್ಷಣೆಗೆ ನಿರಂತರ ಕಾರ‍್ಯಮಾಡುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ವೃತ್ತಿಯೊಂದಿಗೆ ಕಾರ‍್ಯಮಾಡುತ್ತಿದ್ದಾರೆ. ಅವರೇ ವಿದ್ಯಾನಗರದ ನಿವಾಸಿ ಬಾಲಚಂದ್ರ ವೀರಭದ್ರಪ್ಪ ಡಂಗನವರ. ಗ್ರೋ ಗ್ರೀನ್ ಪಡೆಲರ್ಸ ಸಂಸ್ಥೆಯ ಮೂಲಕ ೨೦೧೫ … Continued