ಪರಿಸರ ಸ್ನೇಹಿತ ಬಾಲಚಂದ್ರ ಡಂಗನವರ…ಉಡುಗೊರೆ ನೀಡಲು ಇವರ ಬೈಕ್‌ನಲ್ಲಿ ಯಾವಾಗಲೂ ಇರುತ್ತದೆ ಸಸಿಗಳು..!

ಇಂದು (೫.೦೬.೨೦೨೨) ಪರಿಸರ ದಿನವಾಗಿದ್ದು, ಪರಿಸರ ಸಂರಕ್ಷಣೆಗೆ ಕಾರ‍್ಯಮಾಡುತ್ತಿರುವ ವ್ಯಕ್ತಿಯ ಪರಿಚಯಾತ್ಮಕ ಲೇಖನ) ದೇಶದಲ್ಲಿ, ರಾಜ್ಯದಲ್ಲಿ, ತಾವಿರುವ ಪ್ರದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಪರಿಸರ ಸಂರಕ್ಷಣೆಗೆ ನಿರಂತರ ಕಾರ‍್ಯಮಾಡುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ವೃತ್ತಿಯೊಂದಿಗೆ ಕಾರ‍್ಯಮಾಡುತ್ತಿದ್ದಾರೆ. ಅವರೇ ವಿದ್ಯಾನಗರದ ನಿವಾಸಿ ಬಾಲಚಂದ್ರ ವೀರಭದ್ರಪ್ಪ ಡಂಗನವರ. ಗ್ರೋ ಗ್ರೀನ್ ಪಡೆಲರ್ಸ ಸಂಸ್ಥೆಯ ಮೂಲಕ ೨೦೧೫ … Continued