10 ವರ್ಷದ ರಹಸ್ಯ ಯೋಜನೆ..ಗೋಣಿಚೀಲದಲ್ಲಿ ಅಡಗಿದ ಮಕ್ಕಳು..ಸಾವಿನ ದಾರಿಯಲ್ಲಿ ಸ್ವಾತಂತ್ರ್ಯದ ಹುಡುಕಾಟ ; ಉತ್ತರ ಕೊರಿಯಾದಿಂದ ಕಿಮ್ ಕುಟುಂಬ ತಪ್ಪಿಸಿಕೊಂಡಿದ್ದು ಹೇಗೆ..?

ಸಿಯೋಲ್: ಕತ್ತಲ ರಾತ್ರಿ, ಕಾಲಡಿ ಇಟ್ಟರೆ ಸಿಡಿಯುವ ಮೈನ್‌ಫೀಲ್ಡ್‌ಗಳು, ರಾಡಾರ್ ಕಣ್ಣು ತಪ್ಪಿಸಿ ಸಾಗಬೇಕಾದ ಭೋರ್ಗರೆಯುವ ಸಮುದ್ರ, ಮತ್ತು ಗೋಣಿಚೀಲದೊಳಗೆ ಉಸಿರು ಬಿಗಿಹಿಡಿದು ಮಲಗಿರುವ ಕಂದಮ್ಮಗಳು… ಇದು ಯಾವುದೋ ರೋಮಾಂಚಕಾರಿ ಸಿನಿಮಾದ ದೃಶ್ಯವಲ್ಲ ; ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಕಿಮ್ ಕುಟುಂಬ ನಡೆಸಿದ ನೈಜ ಹೋರಾಟ. ತಮ್ಮ ದಿವಂಗತ ತಂದೆಯ ಹತ್ತು ವರ್ಷಗಳ … Continued

ಭಟ್ಕಳ : ಗೋವು ಕಳ್ಳತನ ವಿಫಲಗೊಳಿಸಿದ ಸಾರ್ವಜನಿಕರು ; ಕಾರು ಬಿಟ್ಟು ಪರಾರಿಯಾದ ಕಳ್ಳರು..

ಕಾರವಾರ : ಗೋವುಗಳನ್ನ ಕದಿಯಲು ಬಂದ ಕಳ್ಳರನ್ನ ತಡೆದು ವಿಚಾರಿಸುವಾಗ ಗೋವಿನ ಸಮೇತ ಕಾರನ್ನು ಬಿಟ್ಟು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಬಳಿಯ  ತಲಗೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗೋವುಗಳನ್ನು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಗೋವುಗಳು ಕೂಗಿದ್ದು ಕೇಳಿ ಸ್ಥಳೀಯರಿಗೆ ಅನುಮಾನ ಬಂದಿದೆ. ತಕ್ಷಣವೇ ಕಾರ್ಪ್ರವೃತ್ತರಾದ … Continued

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ ; ನಟೋರಿಯಸ್‌ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಕಾಲಿಗೆ ಗುಂಡೇಟು

ಉಡುಪಿ : ಕೆಲವು ದಿನಗಳ ಹಿಂದೆ ಮಣಿಪಾಲ ಪೊಲೀಸರು ಹಾಗೂ ನೆಲಮಂಗಲದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಟೋರಿಯಸ್‌ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು ಆತನನ್ನು ಹೆಡೆಮುರಿ ಕಟ್ಟಿದ್ದಾರೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಸಾಕ್ ಹಿರಿಯಡ್ಕದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ … Continued