20 ವರ್ಷಗಳಲ್ಲಿ ನಿರ್ಮಿಸಿದ ಎಲ್ಲವೂ ಮುಗಿದುಹೋಯ್ತು.. ಈಗ ಜೀರೋ ಆಗಿದೆ:, ಭಾರತ ತಲುಪಿದ ಅಫಘಾನಿಸ್ತಾನದ ಸಂಸದ ಕಣ್ಣೀರು..ವೀಕ್ಷಿಸಿ

ನವದೆಹಲಿ: ಈಗ ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಂತೆ ಐಎಎಫ್‌ನಿಂದ ಸ್ಥಳಾಂತರಿಸಲ್ಪಟ್ಟ 168 ಪ್ರಯಾಣಿಕರಲ್ಲಿ ಅಫ್ಘಾನ್ ಸೆನೆಟರ್ ಒಬ್ಬರು. ಸೆನೆಟರ್ ನರೇಂದರ್ ಸಿಂಗ್ ಖಾಲ್ಸಾ ಅವರು ಭಾನುವಾರ ನವದೆಹಲಿಗೆ ಬಂದಿಳಿದಾಗ ಅಫಘಾನಿಸ್ತನದ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ಕಾಬೂಲ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದಾಗ,ಸುದ್ದಿಗಾರರೊಂದಿಗೆ ಮಾತನಾಡಿದ ಖಾಲ್ಸ, ತಾಲಿಬಾನಿನ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ … Continued