ಹೆದ್ದಾರಿ ನಿರ್ಮಾಣಕ್ಕಾಗಿ 1.5 ಕೋಟಿ ರೂ. ವೆಚ್ಚದ ಎರಡಂತಸ್ತಿನ ಮನೆಯನ್ನು ಇದ್ದ ಹಾಗೆ 500 ಅಡಿ ದೂರಕ್ಕೆ ಎಳೆಯುತ್ತಿದ್ದಾರೆ ಪಂಜಾಬ್‌ ರೈತ…!

ಸಂಗ್ರೂರ್: ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಅನುಕೂಲವಾಗುವಂತೆ ಪಂಜಾಬಿನ ಸಂಗ್ರೂರ್‌ನ ರೈತರೊಬ್ಬರು ತಮ್ಮ ಎರಡು ಅಂತಸ್ತಿನ ಮನೆಯನ್ನು ಈಗಿರುವ ಸ್ಥಳದಿಂದ 500 ಅಡಿ ದೂರಕ್ಕೆ ಇದ್ದ ಸ್ಥಿತಿಯಲ್ಲಿಯೇ  ಎಳೆದು ಸ್ಥಳಾಂತರಿಸುತ್ತಿದ್ದಾರೆ…! ಸಂಗ್ರೂರ್‌ನ ರೋಶನ್‌ವಾಲಾ ಗ್ರಾಮದಲ್ಲಿ ಸುಖ್ವಿಂದರ್ ಸಿಂಗ್ ಸುಖಿ ಅವರ ಹೊಲದಲ್ಲಿ ನಿರ್ಮಿಸಲಾದ ಮನೆಯು ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿ ಮಾರ್ಗದಲ್ಲಿ ಬರುತ್ತಿದೆ, ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ … Continued