ಮೇಘಸ್ಫೋಟವು ವಿದೇಶಗಳ ಪಿತೂರಿ ಎಂದು ತೆಲಂಗಾಣದ ಸಿಎಂ ಕೆಸಿಆರ್…!

ಹೈದರಾಬಾದ್: ತೆಲಂಗಾಣ ರಾಜ್ಯದ ಗೋದಾವರಿ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹವು ಮೇಘಸ್ಫೋಟದ ಪರಿಣಾಮವಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಇಂದು ಭಾನುವಾರ ಹೇಳಿದ್ದಾರೆ. ಇದು “ಇತರ ದೇಶಗಳು ಯೋಜಿಸಿರುವ ಪಿತೂರಿ” ಎಂದು ಅವರು ಶಂಕಿಸಿದ್ದಾರೆ. ಪ್ರವಾಹ ಪೀಡಿತ ಭದ್ರಾಚಲಂ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ರಾವ್‌ ಅವರು, “ಮೇಘಸ್ಫೋಟ ಎಂಬ ಹೊಸ ವಿದ್ಯಮಾನವಾಗಿದೆ. … Continued