ಕಾನೂನು ತಿದ್ದುಪಡಿಯಾದರೂ ಅರಣ್ಯ ಅತಿಕ್ರಮಣ ಮಂಜೂರಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳ್ತಾರೆ, ಇದು ಅಗತ್ಯವೇ: ಸರ್ಕಾರಕ್ಕೆ ರವೀಂದ್ರ ನಾಯ್ಕ ಪ್ರಶ್ನೆ

ಹೊನ್ನಾವರ: ಅರಣ್ಯ ಅತಿಕ್ರಮಣ ಮಂಜೂರಾತಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳುತ್ತಾರೆ. ಕಾನೂನು ತಿದ್ದುಪಡಿಯಾಗಿದೆ. ಆದರೂ ಮೂರು ತಲೆಮಾರಿನ ಹಿಂದಿನ ಕಾಗದಪತ್ರಗಳ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ಗುಡುಗಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ಜಿಲ್ಲಾ … Continued