ಉದ್ಧವ್‌ಗೆ ತೊಡೆತಟ್ಟಿದ ಶಿವಸೈನಿಕನೇ ಈಗ ನೂತನ ಸಿಎಂ: ಉದ್ಧವ್‌ ಎಡವಿದ್ದೆಲ್ಲಿ…? ಮುಂದಿನ ರಾಜಕೀಯ ಹೆಜ್ಜೆ ಏನು..?

ರಘುಪತಿ ಯಾಜಿ ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಕ್ಷವಾದ ಶಿವಸೇನೆ ಶಾಸಕರಿಂದಲೇ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾದ ಪರಿಸ್ಥಿತಿಗೆ ಶರಣಾಗಬೇಕಾದ ಉದ್ಧವ್ ಠಾಕ್ರೆ ಮುಂದೆ ರಾಜಕೀಯವಾಗಿ ಪ್ರಬಲರಾಗಿ ಇರಬಹುದೇ? ಅವರು ನಿನ್ನೆ ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷದಿಂದಲೇ ಮೂಲೆಗುಂಪಾದ ನಂತರ ಇದು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಅವರ ವಿರುದ್ಧ ಅವರದ್ದೇ ಪಕ್ಷದ … Continued