‘ಇಂಡಿಯಾ, ಅದು ಭಾರತ’ ಎಂದು ಸಂವಿಧಾನದಲ್ಲಿದೆ : ಜಿ20 ಆಮಂತ್ರಣ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಾಂಪ್ರದಾಯಿಕ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್‌ ಆಫ್‌ ಭಾರತʼ ಎಂದು ಬಣ್ಣಿಸುವ ಜಿ20 ಶೃಂಗಸಭೆಯ ಆಮಂತ್ರಣ ಪತ್ರಗಳ ಕುರಿತು ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು, ಸಂವಿಧಾನವನ್ನು ಓದಲು ಪ್ರತಿಯೊಬ್ಬರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ. ಸಂವಿಧಾನದಲ್ಲಿ ‘ಇಂಡಿಯಾ, ಅದು ಭಾರತ’ ಎಂದು ಇದೆ ಎಂದು ಅವರು … Continued