ನಿಲ್ಲದ ಮುಷ್ಕರ, ಬಸ್‌ ಓಡಿಸಲು ಸಾರಿಗೆ ನಿವೃತ್ತ ನೌಕರರಿಗೆ ಸರ್ಕಾರದಿಂದ ಆಹ್ವಾನ, ದರವೂ ನಿಗದಿ..!!

posted in: ರಾಜ್ಯ | 0

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಷ್ಕರ ಮುಂದುವರಿಸಲು ನಿರ್ದಾರ ಮಾಡಿರುವ ಕಾರಣ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ಕರೆಸಿ ಅವರಿಗೆ ಸಂಬಳ ನೀಡಿ ಬಸ್‌ಗಳನ್ನು ಓಡಿಸಲು ಯೋಜಿಸಿವೆ. ಇದಕ್ಕೆ ಈಗಾಗಲೇ ವಿವಿಧ ಸಾರಿಗೆ ನಿಗಮಗಳು ತಯಾರಿ ನಡೆಸಿವೆ. ಅವರಿಗೆ ಗೌರವ ಧನವನ್ನೂ ನಿಗದಿಗೊಳಿ … Continued