ಶಾಕಿಂಗ್‌…| ತಪ್ಪು ಮಾರ್ಗ ತೋರಿಸಿದ ಜಿಪಿಎಸ್‌ ; ಮುರಿದುಬಿದ್ದ ಸೇತುವೆಯಿಂದ ಕಾರು ನದಿಗೆ ಬಿದ್ದು ಮೂವರು ಸಾವು…!

ಜಿಪಿಎಸ್ ದೋಷದಿಂದಾಗಿ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಖಲ್ಪುರ-ದತಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ನ್ಯಾವಿಗೇಷನ್‌ಗಾಗಿ ಜಿಪಿಎಸ್ ಬಳಸಿ ಅದು … Continued