ಗೇಟ್‌ ಮುರಿದು ಹರಿದ್ವಾರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಕಾಡಾನೆ | ವೀಕ್ಷಿಸಿ

ಬುಧವಾರ ಹರಿದ್ವಾರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯ ಸಂಕೀರ್ಣದ ಆವರಣಕ್ಕೆ ಕಾಡಾನೆಯೊಂದು ನುಗ್ಗಿದ ನಂತರ ಅವ್ಯವಸ್ಥೆ ಉಂಟಾಗಿಯಿತು ಹಾಗೂ ಸಿಬ್ಬಂದಿ ಹಾಗೂ ನೆರೆದಿದ್ದವರಲ್ಲಿ ಆತಂಕ ಮೂಡಿಸಿತು. ಬುಧವಾರ ಸಂಜೆ 4:45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 150 ಮೀಟರ್ ದೂರದಲ್ಲಿರುವ ಮುಖ್ಯ ದ್ವಾರವನ್ನು ಭೇದಿಸಿದ ಆನೆ … Continued