ಆಂಟಿಲಿಯಾ ಬಳಿ ಎಸ್‌ಯುವಿಯಲ್ಲಿ ಸ್ಫೋಟಕ ಪತ್ತೆ ಪ್ರಕರಣ:  ಪೊಲೀಸರಿಗೆ ಮೃತ್‌ ಹಿರೆನ್‌ ಬರೆದ ಪತ್ರ ಬಹಿರಂಗ

ಮುಂಬೈ: ಕೆಲವು ದಿನಗಳ ಹಿಂದೆ ಮುಕೇಶ ಅಂಬಾನಿಯವರ ಆಂಟಿಲಿಯಾ ಸಮೀಪದಲ್ಲಿ ಪತ್ತೆಯಾದ ಸ್ಫೋಟಕ ತುಂಬಿದ ಎಸ್‌ಯುವಿ ‘ಮಾಲೀಕ’ ಮನ್ಸುಖ್ ಹಿರೆನ್ ಅವರ ಶವ ಶುಕ್ರವಾರ ಬೆಳಿಗ್ಗೆ ಥಾಣೆಯ ರೆಟಿ ಬಂದರ್ ಕ್ರೀಕ್ ನಲ್ಲಿ ಪತ್ತೆಯಾಗಿತ್ತು. ಆದರೆ ಈ ಪ್ರಕರಣದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಮನ್ಸುಖ್‌ ಹಿರೇನ್‌  ಪೊಲೀಸರು ಹಾಗೂ ಮಾಧ್ಯಮದವರು ಕಿರುಕುಳ ನೀಡುತ್ತಿದ್ದಾರೆಂದು  ಮುಂಬೈ ಮತ್ತು … Continued