ಎಸ್‌ಸಿಒ ಪ್ರಾದೇಶಿಕ ಸಭೆಯಲ್ಲಿ ಪಾಕ್ ಸಚಿವ ಉಪಸ್ಥಿತಿಯಲ್ಲೇ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಪ್ರಬಲ ಹೇಳಿಕೆ ನೀಡಿದ ಭಾರತ

ನವದೆಹಲಿ : ಗೋವಾದಲ್ಲಿ ನಡೆದ ಶಾಂಘೈ  ಸಹಕಾರ ಸಂಘಟನೆ ( SCO) ವಿದೇಶಾಂಗ ಸಚಿವರ ಕೌನ್ಸಿಲ್‌ (ಸಿಎಫ್‌ಎಂ) ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ-ಜರ್ದಾರಿ ಅವರನ್ನು ಸ್ವಾಗತಿಸಿದ ಕೆಲವೇ ನಿಮಿಷಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಗಡಿಯಾಚೆಗಿನ ‘ಭಯೋತ್ಪಾದನೆಯ ಬೆದರಿಕೆ’ಯ ಕುರಿತು ಪ್ರಬಲ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ಎದುರಿಸುವುದು ಎಸ್‌ಸಿಒ (SCO)ದ ಮೂಲ … Continued