ಜಮೀಯತ್ ಮುಖ್ಯಸ್ಥ ಮಹಮೂದ್ ಮದನಿಯ ‘ಓಂʼ -ಅಲ್ಲಾ’ ಹೇಳಿಕೆ ವಿವಾದ; ವೇದಿಕೆಯಿಂದ ಕೆಳಗಿಳಿದುಹೋದ ಧಾರ್ಮಿಕ ಮುಖಂಡರು
ನವದೆಹಲಿ: ಭಾರತದ ಮುಸ್ಲಿಮರ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾದ ‘ಜಮೀಯತ್ ಉಲೇಮಾ-ಎ-ಹಿಂದ್’ ಮುಖ್ಯಸ್ಥ ಮೌಲಾನಾ ಅರ್ಷದ್ ಮಹಮೂದ್ ಮದನಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಜಮೀಯತ್ ಉಲಮಾ-ಇ-ಹಿಂದ್ನ ಸಮಗ್ರ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಮೌಲಾನಾ ಮದನಿ, ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದು, ಮದನಿಯ ಈ ಹೇಳಿಕೆಗೆ ಜೈನ, ಹಿಂದೂ, ಸಿಖ್ ಸೇರಿದಂತೆ ಹಲವು ಧರ್ಮಗಳ … Continued