ಕನ್ನಡಿಗರಿಗೆ ಧಮ್ಕಿ: ಎಂಇಎಸ್ ಮುಖಂಡ ಸಾಳುಂಕೆ ಪುಂಡಾಟಿಕೆ

ಬೆಳಗಾವಿ: ಕನ್ನಡಿಗರಿಗೆ ಗೊಡ್ಡು ಬೆದರಿಕೆ ಹಾಕಿ ಬೆಳಗಾವಿಯ ಎಂಇಎಸ್ ಮುಖಂಡ ಶುಭಂ ಸಾಳುಂಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡಿಗರಿಗೆ ಧಮ್ಕಿ ಹಾಕಿ ಎಚ್ಚರಿಕೆ ನೀಡಿದ್ದಕ್ಕೆ ಈಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಎರಡೂ ಒಂದಾಗಿವೆ ಎಂದು ಹೇಳಿದ್ದ ಸಾಳುಂಕೆ ಹಳದಿ, ಕೆಂಪು ಬಣ್ಣದ ಶಾಲು ಧರಿಸಿದವರನ್ನು ನಾವು ಕಂಡಲ್ಲಿ ಹೊಡೆಯುತ್ತೇವೆ, ನಮ್ಮ … Continued