ಹೊನ್ನಾವರ: ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ 3ರಿಂದ 5ರ ವರೆಗೆ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ-ಶ್ರೀರಾಮ ಪಟ್ಟಾಭಿಷೇಕ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ ೩ರಿಂದ ೫ರ ತನಕ ಲೋಕಕಲ್ಯಾಣಾರ್ಥವ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ ಎಂದು ದೈವಜ್ಞ ವಾಹಿನಿ ಮತ್ತು ಮಾತೃವಾಹಿನಿ ಅಧ್ಯಕ್ಷ ಕೃಷ್ಣಕುಮಾರ ಶೇಟ್ ತಿಳಿಸಿದ್ದಾರೆ. ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Continued