ಹಿಜಾಬ್ ವಿವಾದ: ಮುಸ್ಕಾನ್ ಖಾನ್ ಬೆಂಬಲಿಸಿದ ಆರ್ಎಸ್ಎಸ್ ಮುಸ್ಲಿಂ ಘಟಕ, ಜೈ ಶ್ರೀ ರಾಮ್” ಘೋಷಣೆ ಕೂಗಿ ಭೀತಿಗೊಳಿಸುವ ಹುಡುಗರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿಕೆ
ಅಯೋಧ್ಯಾ: ಕರ್ನಾಟಕ ಹಿಜಾಬ್ ವಿವಾದದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರಿಗೆ ಆರ್ಎಸ್ಎಸ್ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್ ಬೆಂಬಲ ವ್ಯಕ್ತಪಡಿಸಿದೆ. ಬೀಬಿ ಮುಸ್ಕಾನ್ ಅವರ ಹಿಜಾಬ್ನ ಕರೆಗೆ ಬೆಂಬಲವಾಗಿ ನಿಂತ ಮುಸ್ಲಿಂ ರಾಷ್ಟ್ರೀಯ ಮಂಚ್ ಅವಳನ್ನು ಸುತ್ತುವರೆದಿರುವ ಕೇಸರಿ ಉನ್ಮಾದವನ್ನು ಖಂಡಿಸಿದೆ. ಅಲ್ಲದೆ, ಹಿಜಾಬ್ ಅಥವಾ ‘ಪರ್ದಾ’ ಭಾರತೀಯ ಸಂಸ್ಕೃತಿಯ … Continued