ಬೆಳಗಾವಿ ಚಲೋ: ಬೆಳಗಾವಿಯತ್ತ ಬರುತ್ತಿರುವ ಕರವೇ ಕಾರ್ಯಕರ್ತರು

ಬೆಳಗಾವಿ: ಎಂಇಎಸ್ ಉದ್ಧಟತನ ಹಾಗೂ ಕನ್ನಡಿಗರ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು, ಮಂಗಳವಾರ ಬೆಳಗಾವಿ ಚಲೋ ನಡೆಸಿದರು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ವಾಹನಗಳು ಹಾಗೂ ಸಾವಿರಾರು ಕನ್ನಡ ಧ್ವಜಗಳನ್ನು ಹೊತ್ತ ನೂರಾರು ಕಾರ್ಯಕರ್ತರು ಪೊಲೀಸರ ವಿರೋಧದ ನಡುವೆಯೂ ನಗರದತ್ತ ಬರುತ್ತಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ … Continued