ಕೇರಳದ ನರಬಲಿ ಪ್ರಕರಣದಲ್ಲಿ ಹೊರಬಿದ್ದ ಭಯಾನಕ ವಿವರಗಳು : ಯೌವನ ಕಾಪಾಡಿಕೊಳ್ಳಲು ಬಲಿಕೊಟ್ಟು ನಂತರ ಮಾಂಸ ಬೇಯಿಸಿ ತಿಂದಿದ್ದರಂತೆ ಆರೋಪಿ ದಂಪತಿ…!

ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟು ಅವರ ದೇಹದ ಭಾಗಗಳನ್ನು ತುಂಡುತುಂಡು ಮಾಡಿ ಹೂತಿಟ್ಟ ಪ್ರಕರಣದ ಇನ್ನಷ್ಟು ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಎಂದು ಆತನ ಪತ್ನಿ ಲೈಲಾ … Continued