ಅದೃಷ್ಟ ಅಂದ್ರೆ ಇದಪ್ಪ…| ಬಹ್ರೇನ್‌ ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದ ಕೇರಳದ ವ್ಯಕ್ತಿ…!

ಬಹ್ರೇನ್‌ : ಜೀವನವನ್ನೇ ಬದಲಾಯಿಸುವ ವಿದ್ಯಮಾನವೊಂದರಲ್ಲಿ, ಕೇರಳ ಮೂಲದ ಬಹ್ರೇನ್ ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮನು ಮೋಹನನ್ ಎಂಬವರು ಬಿಗ್ ಟಿಕೆಟ್ ಲಾಟರಿಯಲ್ಲಿ 30 ಮಿಲಿಯನ್ (ಸುಮಾರು ₹71 ಕೋಟಿ) ಜಾಕ್‌ಪಾಟ್‌ ಹಣವನ್ನು ಗೆದ್ದಿದ್ದಾರೆ….! ಈ ಮೂಲಕ ಅವರ ಅದೃಷ್ಟದ ಬಾಗಿಲು ತೆರೆದಿದೆ. ವರ್ಷಗಳ ಆರ್ಥಿಕ ಸಂಕಷ್ಟದ ನಂತರ ಅವರು ಈಗ … Continued

ಮರಣದಂಡನೆ ವಿರುದ್ಧ ಕೇರಳ ನರ್ಸ್‌ನ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಸುಪ್ರೀಂ ಕೋರ್ಟ್

ನವದೆಹಲಿ : ಯೆಮೆನ್ ಪ್ರಜೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ 2017ರಿಂದ ಆ ದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೇರಳದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿರುವ ಮರಣದಂಡನೆ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ತಲಾಲ್ ಅಬ್ದೋ ಮಹದಿ ಎಂಬಾತನ ಬಳಿಯಿಂದ ತನ್ನ ಪಾಸ್‌ಪೋರ್ಟ್ ಅನ್ನು ಹಿಂಪಡೆಯುವ ಪ್ರಯತ್ನದಲ್ಲಿ ನಿಮಿಷಾ ಪ್ರಿಯಾ ನಿದ್ರಾಜನಕವನ್ನು ಚುಚ್ಚುಮದ್ದಿನ … Continued