ಟಿಪ್ಪು ಸುಲ್ತಾನ್ ಸಿಂಹಾಸನ, ಔರಂಗಜೇಬನ ಉಂಗುರ, ಛತ್ರಪತಿ ಶಿವಾಜಿಯ ಭಗವದ್ಗೀತೆ ಪ್ರತಿ ತನ್ನ ಬಳಿ ಇದೆ ವಂಚಿಸಿದ್ದ ಯೂ ಟ್ಯೂಬರ್ ಬಂಧನ

ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ 52 ವರ್ಷದ ಯೂಟ್ಯೂಬರನನ್ನು ಬಂಧಿಸಲಾಗಿದೆ. ಚೆರ್ತಾಲಾ ನಿವಾಸಿ ಮಾನ್ಸನ್ ಮಾವುಂಕಲ್‌ನನ್ನು ಕ್ರೈಂ ಬ್ರಾಂಚ್ ತಂಡವು ಆಲಪ್ಪುಳ ಜಿಲ್ಲೆಯಿಂದ ಬಂಧಿಸಿದೆ. ಕೇರಳ ಮೂಲದ ಯೂಟ್ಯೂಬರ್ ಮಾವುಂಕಲ್ ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಾಹಕನಂತೆ ನಟಿಸುತ್ತಿದ್ದ … Continued