ಕೆಎಸ್ಆರ್ಟಿಸಿ ಬಳಸುವಂತಿಲ್ಲ ಎಂಬ ಆದೇಶವಿಲ್ಲ; ನಿಗಮದ ಎಂಡಿ ಶಿವಯೋಗಿ ಕಳಸದ ಸ್ಪಷ್ಟನೆ
ಬೆಂಗಳೂರು: ಕೆಎಸ್ಆರ್ಟಿಸಿ ಲೋಗೊ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವಿನಹೋರಾಟದಲ್ಲಿ ಕೇರಳಕ್ಕೆ ಜಯವಾಗಿದೆ. ಇನ್ಮುಂದೆ ಲೋಗೋವನ್ನು ಕರ್ನಾಟಕ ಬಳಸುವಂತಿಲ್ಲ ಎಂಬ ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಆದೇಶ ಸತ್ಯಕ್ಕೆ ದೂರವಾಗಿದೆ ಎಂದು ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಶಿವಯೋಗಿ ಕಳಸದ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಕೆಎಸ್ಆರ್ಟಿಸಿ” ಎಂದು … Continued