ಉದ್ಯೋಗಕ್ಕಾಗಿ ಭೂಮಿ ಹಗರಣ : ನಾಳೆ ಲಾಲು ಪ್ರಸಾದ ಯಾದವಗೆ ಇ.ಡಿ. ಸಮನ್ಸ್

ನವದೆಹಲಿ : ಉದ್ಯೋಗಕ್ಕಾಗಿ ಭೂಮಿ ಹಗರಣದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಮಾರ್ಚ್ 19) ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. 77 ವರ್ಷದ ಲಾಲು ಪ್ರಸಾದ ಯಾದವ್‌ ಅವರಿಗೆ ಪಾಟ್ನಾದ … Continued

ಉದ್ಯೋಗಕ್ಕಾಗಿ ಭೂಮಿ ಹಗರಣ : ಲಾಲು ಕುಟುಂಬದ ವಿರುದ್ಧ ನಡೆದ ದಾಳಿಯಲ್ಲಿ 600 ಕೋಟಿ ರೂ.ಮೌಲ್ಯದ ʼಅಕ್ರಮ ಆದಾಯ’ ಪತ್ತೆ ಎಂದ ಇ.ಡಿ.

ನವದೆಹಲಿ : ರೈಲ್ವೇ ಉದ್ಯೋಕ್ಕಾಗಿ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಜಾರಿ ನಿರ್ದೇಶನಾಲಯವು 1 ಕೋಟಿ ರೂಪಾಯಿ ಮೌಲ್ಯದ “ಲೆಕ್ಕವಿಲ್ಲದ ನಗದನ್ನು” ವಶಪಡಿಸಿಕೊಂಡಿದೆ ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಕ್ರಮವನ್ನು ಪತ್ತೆ ಮಾಡಿದೆ ಎಂದು ಶನಿವಾರ ತಿಳಿಸಿದೆ ಎಂದು … Continued