ಉದ್ಯೋಗಕ್ಕಾಗಿ ಭೂಮಿ ಹಗರಣ : ಲಾಲು ಕುಟುಂಬದ ವಿರುದ್ಧ ನಡೆದ ದಾಳಿಯಲ್ಲಿ 600 ಕೋಟಿ ರೂ.ಮೌಲ್ಯದ ʼಅಕ್ರಮ ಆದಾಯ’ ಪತ್ತೆ ಎಂದ ಇ.ಡಿ.

ನವದೆಹಲಿ : ರೈಲ್ವೇ ಉದ್ಯೋಕ್ಕಾಗಿ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಜಾರಿ ನಿರ್ದೇಶನಾಲಯವು 1 ಕೋಟಿ ರೂಪಾಯಿ ಮೌಲ್ಯದ “ಲೆಕ್ಕವಿಲ್ಲದ ನಗದನ್ನು” ವಶಪಡಿಸಿಕೊಂಡಿದೆ ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಕ್ರಮವನ್ನು ಪತ್ತೆ ಮಾಡಿದೆ ಎಂದು ಶನಿವಾರ ತಿಳಿಸಿದೆ ಎಂದು … Continued