ಭಾರತದ ಸಿಂಧೂ ಕಣಿವೆ ನಾಗರಿಕತೆ ಕಣ್ಮರೆಯಾಗಿದ್ದು ಏಕೆ ? ಕಾರಣ ಹೇಳಿದ ಐಐಟಿ ವಿಜ್ಞಾನಿಗಳು…

ನವದೆಹಲಿ: ಭಾರತದ ಅತಿದೊಡ್ಡ ರಹಸ್ಯ ಯಾವುದೆಂದರೆ ಸಿಂಧೂ ಕಣಿವೆ ನಾಗರಿಕತೆಯು ಹೇಗೆ ಮತ್ತು ಏಕೆ ಕಣ್ಮರೆಯಾಯಿತು ಎಂಬುದು. ಈಗ, ಗಾಂಧಿನಗರದ ಐಐಟಿ ಸಂಶೋಧಕರು ಒಂದು ಹೊಸ ಸಿದ್ಧಾಂತವನ್ನು ಮಂಡಿಸಿದ್ದಾರೆ. ಹರಪ್ಪ, ಮೊಹೆಂಜೋದಾರೋ, ರಾಖಿಗಢಿ ಮತ್ತು ಲೋಥಾಲ್‌ನಂತಹ ನಗರಗಳನ್ನು ಈ ಪ್ರದೇಶಗಳ ಜನರು  ತ್ಯಜಿಸಲು ಕಾರಣವಾದದ್ದು ಸರಣಿ ರೂಪದಲ್ಲಿ ಬಂದ ದೀರ್ಘಾವಧಿಯ ಬರಗಾಲಗಳು ಎಂದು ಅವರು ಪ್ರತಿಪಾದಿಸಿದ್ದಾರೆ. … Continued