ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ, ಆದ್ರೆ ಸೃಷ್ಟಿಲಾಗುತ್ತಿದೆ : ಕಾಂಗ್ರೆಸ್ ನಿಲುವಿಗೆ ವಿರುದ್ಧದ ಹೇಳಿಕೆ ನೀಡಿದ ಹಿರಿಯ ನಾಯಕ ಕಮಲನಾಥ !
ಛಿಂದ್ವಾರ/ ನವದೆಹಲಿ : ದೇಶದಲ್ಲಿ ಎಲ್ಪಿಜಿ ಮತ್ತು ಅನಿಲ ಕೊರತೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡುವೆಯೇ ಭಿನ್ನಾಭಿಪ್ರಾಯಗಳು ಮೂಡಿವೆ. ಒಂದೆಡೆ ಹಿರಿಯ ನಾಯಕ ಕಮಲನಾಥ ಅವರು ದೇಶದಲ್ಲಿ ಎಲ್ಪಿಜಿ ಮತ್ತು ಅನಿಲ ಕೊರತೆಯ ವರದಿಗಳನ್ನು ತಳ್ಳಿಹಾಕಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಈ ವಿಷಯವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶದ ಮಾಜಿ … Continued