ವ್ಯಕ್ತಿಯ ವಿಶಿಷ್ಟ ಹೋರಾಟ..ಅಪಘಾತದಲ್ಲಿ ನಾಯಿ ಸಾವು : ಸತತ 9 ವರ್ಷಗಳ ಕಾನೂನು ಹೋರಾಟದಲ್ಲಿ ಜಯ…3 ಲಕ್ಷ ರೂ. ಪರಿಹಾರ…!

ಮಹಾರಾಷ್ಟ್ರ: ತನ್ನ ಸಾಕು ನಾಯಿ ಅಪಘಾತದಲ್ಲಿ ಮೃತಪಟ್ಟ ಪ್ರಕರಣದಲ್ಲಿ ಮಹಾರಾಷ್ಟ್ರದ ಚಂದ್ರಾಪುರದ ವ್ಯಕ್ತಿಯೊಬ್ಬರು ಸತತ 9 ವರ್ಷದ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಅಲ್ಲದೆ, ಕೋರ್ಟ್‌ನಿಂದ 3 ಲಕ್ಷ ರೂ.ಗಳ ಪರಿಹಾರವನ್ನೂ ಪಡೆದಿದ್ದಾರೆ…! ಉಮೇಶ್ ಭಟ್ಕರ್ ಎಂಬವರು ಜಾನ್ ಎಂಬ ಹೆಸರಿನ ನಾಯಿ ಸಾಕಿದ್ದರು. 2013ರ ಜನವರಿ 10 ರಂದು ತಮ್ಮ ನಾಯಿಯೊಂದಿಗೆ ವಾಕಿಂಗ್‌ ಹೋಗಿದ್ದಾಗ ರಹೀಮ್ … Continued