ಕಾಲೇಜು ಪುನಾರಂಭ: ಹಿಜಾಬ್ ಬಿಕ್ಕಟ್ಟು, ತುಮಕೂರಿನಲ್ಲಿ ಅಲ್ಲಾ ಹೋ ಅಕ್ಬರ್ ಘೋಷಣೆ, ಹುಬ್ಬಳ್ಳಿಯಲ್ಲಿ ಕಾಲೇಜಿಗೆ ರಜೆ

ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ರಾಜ್ಯದಾದ್ಯಂತ ಬುಧವಾರದಿಂದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದೆ. ಕೆಲವೆಡೆ ಹಿಜಾಬ್ ಸಂಬಂಧ ವಿವಾದ ನಡೆದರೆ ಹಲವೆಡೆ ಶಾಂತಿಯುತವಾಗಿ ವಿದಾರ್ಥಿಗಳು ತರಗತಿಗೆ ತೆರಳಿದ್ದಾರೆ. ಎಲ್ಲೆಲ್ಲಿ ಏನೇಣು ಆಗಿದೆ ಎಂಬುದರ ಕುರಿತು ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸಿ … Continued