ಹಿಂದೂ ದೇವಾಲಯ ದಾಳಿ ಪ್ರಕರಣ: ಮಂದಿರ ಪುನರ್‌ಸ್ಥಾಪಿಸುವ ಭರವಸೆ ನೀಡಿದ ಪಾಕಿಸ್ತಾನ ಪ್ರಧಾ‌ನಿ

ಇಸ್ಲಮಾಬಾದ್:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದನ್ನು ಖಂಡಿಸಿದ್ದಾರೆ ಮತ್ತು ಮಂದಿರವನ್ನು ಪುನುರ್‌ ನಿರ್ಮಾಣದ ಭರವಸೆ ನೀಡಿದ್ದಾರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವೀಟರಿನಲ್ಲಿ, ‘ನಿನ್ನೆ ಭುಂಗ್, RYK ಯ ಗಣೇಶ್ ಮಂದಿರದ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಎಲ್ಲ ಅಪರಾಧಿಗಳನ್ನು ಬಂಧಿಸುವಂತೆ ಮತ್ತು ಯಾವುದೇ ಪೊಲೀಸ್ … Continued