ದೇಶಾದ್ಯಂತ ಬಹುಚರ್ಚಿತ ನಿಠಾರಿ ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಯಾಗಿದ್ದ ಸುರಿಂದರ ಕೋಲಿ ಆತ್ಮಹತ್ಯೆ

ಹರಿದ್ವಾರ: 2006ರ ಬಹುಚರ್ಚಿತ ನಿಠಾರಿ ಹತ್ಯಾಕಾಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ಸುರಿಂದರ ಕೋಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಿದ್ವಾರದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಗೊಂಡ ಬಳಿಕ ಕೆಲಕಾಲದಿಂದ ಹರಿದ್ವಾರದಲ್ಲಿ ಈತ ಚಹಾ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸಪ್ತಸರೋವರ ರಸ್ತೆಯ ಲಾಲಮಾತಾ ದೇವಾಲಯದ ಎದುರಿನಲ್ಲಿರುವ ಚಹಾ ಅಂಗಡಿಯಲ್ಲಿ … Continued